ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ರಸಪ್ರಶ್ನೆಗಳು.

ಇಮೇಜ್
https://drive.google.com/file/d/15LHbU1ERCr0vHPwEYfrlMMbELl4oJN5d/view?usp=drivesdk

ಕನ್ನಡ ರಸಪ್ರಶ್ನೆಗಳು

ಇಮೇಜ್
https://drive.google.com/file/d/176Mn1aZZ-y34Et8wAWtfD4KeBB32-QsH/view?usp=drivesdk

೭ನೇ ತರಗತಿ ಸಮಾಜ ಪಾಠಯೋಜನೆ

ಇಮೇಜ್
೭ನೇ ತರಗತಿ ಸಮಾಜ ಪಾಠಯೋಜನೆ.

WORK FROM HOME

WORK FROM HOME

ಉತ್ತರ ಅಮೆರಿಕ ಭಾಗ- 3

https://youtu.be/6clv3urWHWw

ಉತ್ತರ ಅಮೆರಿಕ - ಭಾಗ - 2

https://youtu.be/kN9EDmpwpn0

ಉತ್ತರ ಅಮೆರಿಕ - ಭಾಗ 1

https://youtu.be/8xou6bN8e3s

ರಾಜ್ಯ ನಿರ್ದೇಶಕ ತತ್ವಗಳು

ಇಮೇಜ್
7 ನೇ ಸಮಾಜ ಪಾಠ 11 ರಾಜ್ಯ ನಿರ್ದೇಶಕ ತತ್ವಗಳು.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು.

ಇಮೇಜ್
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು

ನಮ್ಮ ಸಂವಿಧಾನ

ಇಮೇಜ್
7 ನೇ ಸಮಾಜ ಪಾಠ 9. ನಮ್ಮ ಸಂವಿಧಾನ

ನಾಯಕರು ,ಪಾಳೆಗಾರರು ಮತ್ತು ನಾಡ ಪ್ರಭುಗಳಯ.

ಇಮೇಜ್
ನಾಯಕರು , ಪಾಳೆಯಗಾರರು ಮತ್ತು ನಾಡ ಪ್ರಭುಗಳು

ದಕ್ಷಿಣ ಅಮೆರಿಕ

ಇಮೇಜ್
7 ನೇ ಸಮಾಜ ಪಾಠ 13

ಉತ್ತರ ಅಮೆರಿಕ

ಇಮೇಜ್
7 ನೇ ಸಮಾಜ ಪಾಠ 12 ಉತ್ತರ ಅಮೆರಿಕ

ಮೊಘಲರು

ಇಮೇಜ್
7 ನೇ ಸಮಾಜ ಪಾಠ 7 ಮೊಘಲರು

ದಿಲ್ಲಿಯ ಸುಲ್ತಾನರು

ಇಮೇಜ್
7 ನೇ ಸಮಾಜ ಪಾಠ 6 ದಿಲ್ಲಿಯ ಸುಲ್ತಾನರು

ಮೈಸೂರು ಒಡೆಯರು

ಇಮೇಜ್
7 ನೇ ಸಮಾಜ ಪಾಠ 5 ಮೈಸೂರು ಒಡೆಯರು.

ಬಹಮನಿ ಆದಿಲ್ ಷಾಹಿಗಳು

ಇಮೇಜ್
7 ನೇ ಸಮಾಜ ಪಾಠ 2 ಬಹಮನಿ ಆದಿಲ್ ಷಾಹಿಗಳು.

ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ

ಇಮೇಜ್
7 ನೇ ಸಮಾಜ ಪಾಠ 3 ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ

ವಿಜಯನಗರ ಅರಸು ಮನೆತನಗಳು.

ಇಮೇಜ್
7 ನೇ ಸಮಾಜ ಪಾಠ 1 ವಿಜಯನಗರ ಅರಸು ಮನೆತನಗಳು

೮ ನೇ ತರಗತಿ ವಾಟ್ಸಪ್ ಗ್ರುಪ್

ಇಮೇಜ್
8 ನೇ ತರಗತಿ ವಾಟ್ಸಪ್ ಗ್ರುಪ್

ಸೇತುಬಂಧ ಮಕ್ಕಳ‌ ಕೈಬರಹ

ಇಮೇಜ್
ಸೇತುಬಂಧ ಮಕ್ಕಳ ಕೈಬರಹ

ವಾರ್ಷಿಕ ಕ್ರೀಯಾ ಯೋಜನೆ

ಇಮೇಜ್
ವಾರ್ಷಿಕ ಕ್ರಿಯಾ ಯೋಜನೆ ೨೦೨೦-೨೦೨೧

೮ ನೇ ತರಗತಿ ಕನ್ನಡ

ಇಮೇಜ್
ಎಂಟನೇ ತರಗತಿ ಪಾಠ ಯೋಜನೆ

WORK FROM HOME

ಇಮೇಜ್
WORK FROM HOME

ನಾನು ಓದಿದ ಪುಸ್ತಕ - ಕವಲು.

ಇಮೇಜ್
ಪುಸ್ತಕ: ಕವಲು ಲೇಖಕರು: ಎಸ್‌ ಎಲ್‌ ಬೈರಪ್ಪ ವಿಮರ್ಶೆ:  ಕಾಶಿನಾಥ ಶಿರಿಗೇರಿ "ಪಾಶ್ಚಿಮಾತ್ಯ ದೇಶಿಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ಎರಡು ಕವಲುಗಳಲ್ಲಿ ಸ್ವದೇಶೀಯ ಸಂಸ್ಕೃತಿ ಪ್ರೀತಿಸುವ ಎರಡು ಕವಲುಗಳು ಒಡಿತ್ತಾವ ಎಷ್ಟಾದರೂ ಸ್ವದೇಶಿ ಬೇರುಗಳಲ್ಲವೇ"........ ಓದಿ ಖಂಡಿತ ನಮ್ಮ ಸಂಬಂಧಗಳನ್ನು ಪ್ರೀತಿಸುವಂತೆ ಮಾಡತ್ತೆ.ಮನುಷ್ಯ ಸಂಬಂಧಗಳು ಹಿಡಿದಿರುವ ಕವಲು ದಾರಿ , ಆಧುನಿಕತೆಯ ,ಅತೀ ಸಮಾನತೆಯ  ಹಂಬಲದಿಂದ , ಹೆಣ್ಣಿಗೆ  ಹುಟ್ಟಿನಿಂದ ಬಂದ ಹಾಳು ಅನುಮಾನದ ಗುಣದಿಂದ , ಹೆಣ್ಣು ಮಕ್ಕಳ ಆತುರದ ನಿರ್ಧಾರದಿಂದ ಸಂಬಂಧಗಳ ಮದ್ಯ ಉಂಟಾಗುವ ಪರಿಣಾಮವನ್ನು ಬಹಳ ಅದ್ಭುತವಾಗಿ ಬಿಡಿಸಿಟ್ಟಿದ್ದಾರೆ ಭೈರಪ್ಪನವರು.  ಎಸ್.ಎಲ್. ಬೈರಪ್ಪನವರ ಎಲ್ಲ ಅತ್ಯತ್ತಮ ಕಾದಂಬರಿಗಳಲ್ಲಿ ಕವಲು ಕೂಡ ಒಂದು. ಈಗಿನ ವಿದ್ಯಮಾನಗಳನ್ನು ಕಾದಂಬರಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ಪ್ರಕಟವಾದ ಎರಡು ತಿಂಗಳುಗಳಲ್ಲೇ ಐದು ಮರುಮುದ್ರಣಗಳನ್ನು ಕಂಡಿರುವ ಎಸ್.ಎಲ್.ಭೈರಪ್ಪನರ ಕವಲು ಒಂದು ಅತ್ಯುತ್ತಮ ಕಾದಂಬರಿ. ಇದು ಸಮಕಾಲೀನ ವಿಷಯಗಳಾದ ಸ್ತ್ರೀ ಸ್ವಾತಂತ್ರ್ಯ, ವಿವಾಹ ವಿಚ್ಚೇದನ, ಮಹಿಳಾ ಸಬಲೀಕರಣ, ಲೈಂಗಿಕ ಸ್ವಚ್ಛಂದತೆ, ಅಂತರ್ಲಿಂಗೀಯ ಶೋಷಣೆ, ಕಾನೂನು ವಿಶ್ಲೇಷಿಸುವ ವಿಶಿಷ್ಟ ಕೃತಿ. ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಕಥನ ತಂತ್ರದಲ್ಲಿಯೇ ನೇರಜೀವನದ ಅನಂತ ವೈವಿದ್ಯಮಯ ಅನುಭವಗಳ ಸೂಕ್ಷ್ಮಾತಿ ಸೂಕ್ಷಮ ವಿವರಗಳನ್ನು ಹೃದಯಸ್ವರ್ಶಿಯ...

ನಾನು ಓದಿದ ಒಂದು ಪುಸ್ತಕ- ರಂಗಣ್ಣನ ಕನಸಿನ ದಿನಗಳು.

ಇಮೇಜ್
ರಂಗಣ್ಣನ ಕನಸಿನ ದಿನಗಳು" ಲೇಖಕ : ಎಂ. ಆರ್. ಶ್ರೀನಿವಾಸಮೂರ್ತಿ ವಿಮರ್ಶೆ: ಕಾಶಿನಾಥ ಶಿರಿಗೇರಿ ಇಂದು ನಾನು ಓದಿದ ಪುಸ್ತಕದ ಹೆಸರು 'ರಂಗಣ್ಣನನ ಕನಸಿನ ದಿನಗಳು' .ಈ ಪುಸ್ತಕವನ್ನು ಪ್ರತಿಯೊಬ್ಬ ಶಿಕ್ಷಕರು ಓದಲೆ ಬೇಕಾದ ಪುಸ್ತಕ. ಈ ಪುಸ್ತಕದಲ್ಲಿ ೧೯೩೦&೪೦ ದಶಕದ ಮಧ್ಯಭಾಗದಲ್ಲಿ  ಆಗಿನ ಮೈಸೂರು ಸಂಸ್ಥಾನದ ಅಧೀನದಲ್ಲಿ ಆಳ್ವಿಕೆ ಸಂದರ್ಭದಲ್ಲಿ ನಮ್ಮ ನಾಡಿನ ಕನ್ನಡ ಶಾಲೆಯ ಮತ್ತು ಶಿಕ್ಷಕರ ಪರಿಸ್ಥಿತಿಯನ್ನು ಸುಧಾರಿಸಲು ರಂಗಣ್ಣನವರ ಎಂಬ ಕನ್ನಡ ಶಾಲೆ ಶಿಕ್ಷಕನಾಗಿ ಮುಂದೆ ಶಾಲಾ ಇನ್ಸಪೇಕ್ಟರ  ಮಾಡುವ ಸೇವೆ ನಮ್ಮನೆಲ್ಲಾ ಅಚ್ಚರಿ ಮೂಡಿಸುತ್ತದೆ. ರಂಗಣ್ಣನವರ ಮಾಡುವ ಶಾಲಾ  ಇನ್ಸಪೇಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಪಾತ್ರ ,ಅವರಿಗಿಂದ ಶಾಲೆ ಮತ್ತು ಶಿಕ್ಷಕರ ಬಗ್ಗೆ ಕಾಳಜಿ ,ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಿಗೆ ನೀಡುವ ಮಾರ್ಗದರ್ಶನ ,ಶಾಲಾ ಸುಧಾರಣೆಗಾಗಿ ಗ್ರಾಮದ ಜನರ ವಿಶ್ವಾಸ ಗಳಿಸುವ ಕ್ರಮಗಳು, ಇನ್ನೂ ಅನೇಕ ರೀತಿಯ ಸಂದರ್ಭದಲ್ಲಿ ಅವರು ಮಾಡಿದ ಸೇವೆ ಶ್ಲಾಘನೀಯ. ಆಗಿನ ಕಾಲದಲ್ಲೊ ಪುಡಾರಿ ಶಿಕ್ಷಕರನ್ನು ಮತ್ತು ಒತ್ತಡ ತರುವ ರಾಜಕೀಯ ನಾಯಕರನ್ನು ನಿಭಾಯಿಸುವ ಸಾಮರ್ಥ್ಯ ಮೆಚ್ಚುವಂತದ್ದು.ಇನ್ನೂ ಅನೇಕ ಸಂದರ್ಭಗಳು ಈಗಿನ ವಾಸ್ತವಿಕ ಶಿಕ್ಷಣ ವ್ಯವಸ್ಥೆ  ಜಗತ್ತಿನಲ್ಲಿ ಅತ್ಯಂತ ಹತ್ತಿರದ ವಿಷಯಗಳೊಂದಿಗೆ ಹೊಂದಾಣಿಕೆ ಆಗುತ್ತವೆ. ಓದಿತ್ತಾ ಹೋದಂತೆ ಈಗ ನಾವು ಮಾಡುವ ಕೆಲಸಗಳೊಂದಿಗೆ ತಾಳ...